Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Breaking News

    ನಾಡಿನ ಸಾಂಸ್ಕೃತಿಕ ರಾಯಭಾರಿ, ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ. ಪಿ ಪ್ರಕಾಶ್ ಅವರ 86ನೇ ಜನ್ಮದಿನೋತ್ಸವ ಹಾಗೂ ಕಂಚಿನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹೂವಿನಹಡಗಲಿ ಜನಪ್ರಿಯ ಶಾಸಕರು ಸನ್ಮಾನ್ಯಶ್ರೀ ಕೃಷ್ಣ ನಾಯಕ್  ಅವರು  ಭಾಗವಹಿಸಲಿದ್ದು, ನಾಡಿನ ಅನೇಕ ಪರಮಪೂಜ್ಯರು , ಜನಪ್ರತಿನಿಧಿಗಳು ಗಣ್ಯ ವ್ಯಕ್ತಿಗಳು, ಸಾಹಿತಿಗಳು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಉಪಸ್ಥಿತರಿರುವರು. ಆದ್ದರಿಂದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ತಾವೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಂ.ಪಿ. ಪ್ರಕಾಶ್ ಕುಟುಂಬ ವರ್ಗದವರು ಹಾಗೂ ಎಂಪಿ ರವೀಂದ್ರ ಅಭಿಮಾನಿ ಬಳಗ   ಆತ್ಮೀಯವಾಗಿ ವಿನಂತಿಸಿಕೊಳ್ಳುತ್ತಾರೆ. ತಮ್ಮ ಆಗಮನವೇ ನಮ್ಮೆಲ್ಲರಿಗೂ ಗೌರವ. ಸ್ಥಳ ರಂಗಭಾರತಿ ರಂಗ ಮಂದಿರ ಹೂವಿನ ಹಡಗಲಿ,

    ಮಲೇಬೆನ್ನೂರು ಪಟ್ಟಣದಲ್ಲಿ ಎಸ್ ಐ ಆರ್ ಗೆಚಾಲನೆ  ಹರಿಹರ ತಾಲ್ಲೂಕು ಮಲೇಬೆನ್ನೂರು ಪಟ್ಟಣದಲ್ಲಿ ವಾರ್ಡ್ ನಂಬರ್ 14 ಗೌಸ್ ನಗರದಲ್ಲಿ ಎಸ್ ಐ ಆರ್ ಅನ್ನು ವಾರ್ಡ್ ಸದಸ್ಯರಾದ ಶ್ರೀಮತಿ ನಜಿಮಾ ಬಾನು ಕೋಂ ಜಮೀರ್ ಭಾಷಾ ರವರು ಚಾಲನೆ ನೀಡಿ ವಾರ್ಡಿನ ಎಲ್ಲಾ ಮತದಾರರಿಗೆ ಕಡ್ಡಾಯವಾಗಿ ಏನೂಮರೇಷನ್  ಫಾರ್ಮ್ ಭರ್ತಿ ಮಾಡಿ ಕೊಡಲು ತಿಳಿಸಿದರು ಹಾಗೂ ಬಿ ಎಲ್ ಓ ಗಳಿಗೆ ಸಹಕರಿಸಲು ಮನವಿ ಮಾಡಿದರು ಈ ವೇಳೆ ವಾರ್ಡಿನ ಮುಖಂಡರುಗಳಾದ ಜಮೀರ್ ಭಾಷಾ, ಯುವ ಕಾಂಗ್ರೆಸ್ ಮುಖಂಡರಾದ ಜಾಫರ್ ಹಾಗೂ ಸಫಿರ್, ಮತ್ತು ಬಿ ಎಲ್ ಎ 2ಆದಾ ಸಲೀಮ್ ಹಾಗೂ ಸಾರ್ವಜನಿಕರು ಉಪಸ್ಥಿರಿದ್ದರು

    ಪ್ರಾಥಮಿಕ ಆರೋಗ್ಯ ಕೇಂದ್ರ‌ ದೇವರ ಬೆಳಕೆರೆ ವ್ಯಾಪ್ತಿಯ ಆಯುಷ್ಮಾನ್ ಆರೋಗ್ಯ ಕೇಂದ್ರ ದೇವರಬೆಳಕೆರೆ ಯ ದೇವರಬೆಳಕೆರೆ ಗ್ರಾಮದಲ್ಲಿ ಇಂದು ಮಲೇರಿಯಾ…

    ಡಾ. ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಮತ್ತು ಪ್ರೊ. ಬಿ. ಕೃಷ್ಣಪ್ಪನವರ 89ನೇ ಜಯಂತಿ ಪ್ರಯುಕ್ತ…

      ಮಲೆಬೆನ್ನೂರು ಪುರಸಭೆಯ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು–2026 ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ತ್ಯಾಜ್ಯವನ್ನು ಮೂಲದಲ್ಲಿಯೇ…

            ಹರಿಹರ ನಗರದಲ್ಲಿ ನಡೆಯುತ್ತಿರುವ ಎಸ್‌ಐಆ‌ರ್ ಜಾಗೃತಿ ಪುಕ್ರಿಯೆಯಲ್ಲಿ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳು ಮತ್ತು…

    ನಾಗೇನಹಳ್ಳಿ ಸರ್ಕಾರಿ ಶಾಲೆಯ 2 ಎಕರೆ 30 ಗುಂಟೆ ಜಾಗ ಉಳಿಸಲು ಮುಖ್ಯ ಶಿಕ್ಷಕ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ಹೋರಾಟ…

    ಮಲೆಬೇನ್ನೂರು ತಿಂಗಳಿಂದ ಒಡೆದು ಕುಡಿಯುವ ನೀರು ಭದ್ರ ಚಾನಲ್ ಗೆ ಪುರ ಸಭೆಯವರು ಕಂಡುಕಾಣದಂತೆ ಇರುವುದು ವಿಪರ್ಯಾಸ ವಿಜಯ್ ಪ್ರಭಾಸ್…

    ವಿಜಯ್ ಪ್ರಭಾಸ್ ನ್ಯೂಸ್ ಹರಿಹರ ಕರ್ನಾಟಕದಲ್ಲಿ ಐವರು ಮುಸ್ಲಿಂ ಸದಸ್ಯರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಹರಿಹರ ಮುಸ್ಲಿಂ…

    ವಿಜಯ್ ಪ್ರಭಾಸ್ ನ್ಯೂಸ್ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹರಿಹರ,…

    Trending Videos

    1 / 4 Videos
    1

    News Headlines 5 Minutes 21 Headlines | 10-04-2026 | @newsfirstkannada

    05:15
    2

    Black And White: Delhi की आवो-हवा फिर बदल गई! | Delhi Air Pollution | Sudhir Chaudhary | Aaj Tak

    05:13
    3

    Black And White: पूरी दुनिया में सड़क दुर्घटनाओं में मरने वालों की संख्या सबसे ज्यादा | Aaj Tak

    06:51
    4

    Breaking News: Glen Maxwell के सिर में लगी चोट | Glenn Maxwell Injured | Australia Vs England

    00:23
      July 7, 2026

      ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ. ಪಿ ಪ್ರಕಾಶ್ ಅವರ 86ನೇ ಜನ್ಮದಿನೋತ್ಸವ ಹಾಗೂ ಕಂಚಿನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ.

      ನಾಡಿನ ಸಾಂಸ್ಕೃತಿಕ ರಾಯಭಾರಿ, ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ. ಪಿ ಪ್ರಕಾಶ್ ಅವರ 86ನೇ ಜನ್ಮದಿನೋತ್ಸವ ಹಾಗೂ ಕಂಚಿನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹೂವಿನಹಡಗಲಿ ಜನಪ್ರಿಯ ಶಾಸಕರು ಸನ್ಮಾನ್ಯಶ್ರೀ ಕೃಷ್ಣ ನಾಯಕ್  ಅವರು  ಭಾಗವಹಿಸಲಿದ್ದು, ನಾಡಿನ ಅನೇಕ ಪರಮಪೂಜ್ಯರು , ಜನಪ್ರತಿನಿಧಿಗಳು ಗಣ್ಯ ವ್ಯಕ್ತಿಗಳು, ಸಾಹಿತಿಗಳು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಉಪಸ್ಥಿತರಿರುವರು. ಆದ್ದರಿಂದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ತಾವೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಂ.ಪಿ. ಪ್ರಕಾಶ್ ಕುಟುಂಬ ವರ್ಗದವರು ಹಾಗೂ ಎಂಪಿ ರವೀಂದ್ರ ಅಭಿಮಾನಿ ಬಳಗ   ಆತ್ಮೀಯವಾಗಿ ವಿನಂತಿಸಿಕೊಳ್ಳುತ್ತಾರೆ. ತಮ್ಮ ಆಗಮನವೇ ನಮ್ಮೆಲ್ಲರಿಗೂ ಗೌರವ. ಸ್ಥಳ ರಂಗಭಾರತಿ ರಂಗ ಮಂದಿರ ಹೂವಿನ ಹಡಗಲಿ,
      June 30, 2026

      ಮಲೇಬೆನ್ನೂರು ಪಟ್ಟಣದಲ್ಲಿ ಎಸ್ ಐ ಆರ್ ಗೆಚಾಲನೆ 

      ಮಲೇಬೆನ್ನೂರು ಪಟ್ಟಣದಲ್ಲಿ ಎಸ್ ಐ ಆರ್ ಗೆಚಾಲನೆ  ಹರಿಹರ ತಾಲ್ಲೂಕು ಮಲೇಬೆನ್ನೂರು ಪಟ್ಟಣದಲ್ಲಿ ವಾರ್ಡ್ ನಂಬರ್ 14 ಗೌಸ್ ನಗರದಲ್ಲಿ ಎಸ್ ಐ ಆರ್ ಅನ್ನು ವಾರ್ಡ್ ಸದಸ್ಯರಾದ ಶ್ರೀಮತಿ ನಜಿಮಾ ಬಾನು ಕೋಂ ಜಮೀರ್ ಭಾಷಾ ರವರು ಚಾಲನೆ ನೀಡಿ ವಾರ್ಡಿನ ಎಲ್ಲಾ ಮತದಾರರಿಗೆ ಕಡ್ಡಾಯವಾಗಿ ಏನೂಮರೇಷನ್  ಫಾರ್ಮ್ ಭರ್ತಿ ಮಾಡಿ ಕೊಡಲು ತಿಳಿಸಿದರು ಹಾಗೂ ಬಿ ಎಲ್ ಓ ಗಳಿಗೆ ಸಹಕರಿಸಲು ಮನವಿ ಮಾಡಿದರು ಈ ವೇಳೆ ವಾರ್ಡಿನ ಮುಖಂಡರುಗಳಾದ ಜಮೀರ್ ಭಾಷಾ, ಯುವ ಕಾಂಗ್ರೆಸ್ ಮುಖಂಡರಾದ ಜಾಫರ್ ಹಾಗೂ ಸಫಿರ್, ಮತ್ತು ಬಿ ಎಲ್ ಎ 2ಆದಾ ಸಲೀಮ್ ಹಾಗೂ ಸಾರ್ವಜನಿಕರು ಉಪಸ್ಥಿರಿದ್ದರು
      June 24, 2026

      ಮೈಲಾರಲಿಂಗೇಶ್ವರ ಪ್ರೌಢಶಾಲೆಯ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥ ಕಾರ್ಯಕ್ರಮ ಹಾಗೂ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಲೇರಿಯಾ ವಿರೋಧ ಮಸಾಚರಣೆಯ ಪ್ರಯುಕ್ತ ಆರೋಗ್ಯ ಶಿಕ್ಷಣ ಕಾರ್ಯಕ್ರಮ

      ಪ್ರಾಥಮಿಕ ಆರೋಗ್ಯ ಕೇಂದ್ರ‌ ದೇವರ ಬೆಳಕೆರೆ ವ್ಯಾಪ್ತಿಯ ಆಯುಷ್ಮಾನ್ ಆರೋಗ್ಯ ಕೇಂದ್ರ ದೇವರಬೆಳಕೆರೆ ಯ ದೇವರಬೆಳಕೆರೆ ಗ್ರಾಮದಲ್ಲಿ ಇಂದು ಮಲೇರಿಯಾ ವಿರೋಧ ಮಾಸಾಚಾರಣೆ ಜೂನ್ 2026 ಕಾರ್ಯಕ್ರಮವನ್ನು…
      Back to top button
      error: Content is protected !!
      Click to listen highlighted text!