Uncategorized
ಹಾವೇರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.
ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸಂಜೀವ್ ಕುಮಾರ ನೀರಲಗಿ,ಕೊಟ್ರೇಶಪ್ಪ ಬಸೆಗಣ್ಣಿ ಹಿರಿಯ ಮುಖಂಡರು, ಶಂಕರ ಮೆಹರವಾಡೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪ್ರಭುಗೌಡ್ರ ಭೀಷ್ಟನಗೌಡ್ರ ಶಹರ ಘಟಕದ ಅಧ್ಯಕ್ಷರು, ಉಮರ್ ಇನಾoದಾರ್, ಮಹಾಲಿಂಗಯ್ಯ ಪಾಟೀಲ್,ಸಿ ಎಸ್ ಲಕ್ಷ್ಮೇಶ್ವರ ಮಠ,ತಾವರ್ಗಿರವರು,ಚಣಬಸಣ್ಣ ಅಂಗರಗಟ್ಟಿ, ರಮೇಶ್ ಗುಳೇದ ಮುಂತಾದವರು ಉಪಸ್ಥಿತರಿದ್ದರು
