Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

ಮಲೆಬೆನ್ನೂರು ಪುರಸಭೆಯ ಎದುರು ತನಗೆ ಅನ್ಯಾಯವಾಗಿದೆ ಎಂದು ಖಲೀಲ್ ಎಂಬುವರು ಪುರಸಭೆಯ ಎದುರು ಧರಣಿ

ಖಲೀಲ್ ಎಂಬುವರು ಪುರಸಭೆಯ ಎದುರು ಧರಣಿ

 

ಮಲೆಬೆನ್ನೂರು ಪುರಸಭೆಯ ಎದುರು ತನಗೆ ಅನ್ಯಾಯವಾಗಿದೆ ಎಂದು ಖಲೀಲ್ ಎಂಬುವರು ಪುರಸಭೆಯ ಎದುರು ಧರಣಿ

ಕುಂತಿರುವುದು ಕಂಡುಬಂದಿದ್ದು ಪುರಸಭೆಯ ಕಚೇರಿಯಲ್ಲಿ ಸಾಮಾನ್ಯ ಸಭೆ ಇದೆ ಎಂದು ಯಾವುದೇ ತಿಳುವಳಿಕೆ ಪತ್ರ ಅಂಟಿಸದೆ ಪುರಸಭೆಯ ಕಂದಾಯ ಶಾಖೆಯ ಎಲ್ಲಾ ವರ್ಗದ ಸಿಬ್ಬಂದಿ ವರ್ಗದವರು ಇಲ್ಲದೇ ಇರುವುದು ಕಂದಾಯ ಹಾಗೂ ಈ ಸ್ವತ್ತು ಮತ್ತು ಗಾಗಿ ಬಂದ ಸಾರ್ವಜನಿಕರು ಹಿಡಿ ಶಾಪ ಹಾಕಿ ವಾಪಾಸು ಹೋಗುತ್ತಿರುವುದು ಕಂಡುಬಂದಿರುತ್ತದೆ ಇದರ ಬಗ್ಗೆ ಮುಖ್ಯ ಅಧಿಕಾರಿಗಳು ಕ್ರಮ ಜರುಗಿಸಬೇಕು

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!